Monday 30 December 2013

AIM FOR SEVA

               ಗತದ ಬಗ್ಗೆ ಹಿಂದಿನ ಮೂರು ಬ್ಲಾಗ್ ಗಳಲ್ಲಿ ಹಂಚಿಕೊಂಡಿದ್ದೇನೆಈಗ ವರ್ತಮಾನದ ಒಂದು ತುರ್ತಿನ ಬಗ್ಗೆ ಅಹರ್ನಿಶಿದುಡಿಯುತ್ತಿರುವ ಒಬ್ಬ  ಮಹಾನುಭಾವರ ಕುರಿತು ಹೇಳಿಯೇ ಮುಂದೆ ಸಾಗಬೇಕಾಗಿದೆ
           ಸ್ವಾಮಿ ಚಿದ್ರೂಪಾನಂದರು ಕಳೆದ ೩೫-೩೬ ವರ್ಷಗಳಿಂದಲೂ ಅಧ್ಯಾತ್ಮದ ಜೊತೆ ಜೊತೆಗೇ ಸಮಾಜದ ನಿರ್ಗತಿಕರಉನ್ನತಿಗಾಗಿ ಅವಿಶ್ರಾಂತರಾಗಿ ದುಡಿಯುತ್ತಿದ್ದಾರೆಈಗ್ಗೆ ಕೆಲ ವರ್ಷಗಳ ಹಿಂದೆ  ದೇಶಕ್ಕೆ ಭೆಟ್ಟಿ ನೀಡಿದ C£Àå ಧರ್ಮಗುರುಗಳೊಬ್ಬರುvÀªÀÄä zsÀªÀÄðzÀ ಬೆಳೆ  ತೆಗೆಯಲು ಭಾರತ ಅತ್ಯಂತ ಹುಲುಸಾದ ಪ್ರದೇಶವಾಗಿದ್ದುಇನ್ನು ನೂರುವರ್ಷಗಳಲ್ಲಿ ಇಲ್ಲಿನ ಪ್ರತಿಯೊಂದು ಮನೆಯಲ್ಲೂ vÀªÀÄä zsÀªÀÄðzÀ ಗುಣಗಾನ ಕೇಳಿಬರಬೇಕುಎಂದು  ºÉýgÀĪÀ ºÉýPÉAiÀÄ£ÀÄß ¥ÀqÉzÀÄPÉÆAqÀ ಸ್ವಾಮಿ ದಯಾನಂದ ಸರಸ್ವತಿªÀgÀÄ ಹಿಂದೂ  ಸಂಸ್ಕೃತಿಯನ್ನು ರಕ್ಷಿಸುವಜೊತೆಗೇ ಅದರಲ್ಲಿನ ಸಂಕುಚಿತತೆಯನ್ನು ದೂರ ಮಾಡುವ ಕುರಿತು ಧೀರ ಪ್ರತಿಜ್ಞೆAiÀÄ£ÀÄß ಕೈಗೊಂಡು  AIM FOR SEVA  ಸಂಸ್ಥೆAiÀÄ£ÀÄß  ಹುಟ್ಟುಹಾಕಿzÀgÀÄ.

ಸ್ವಾಮಿ  ಚಿದ್ರೂಪಾನಂದgÀÄ ಗುರುಗಳಾದ  ಪೂಜ್ಯ ಸ್ವಾಮಿ ದಯಾನಂದ ಸರಸ್ವತಿಯವರ ಮಾರ್ಗದರ್ಶನದಲ್ಲಿ  PÀ£ÁðlPÀzÀ ¸ÀAAiÉÆÃdPÀgÁV ಸೇವಾನಿರತರಾದರುಕಡು ಬಡವರ ನಿರ್ಗತಿಕತೆಯನ್ನು ಬಂಡವಾಳ ಮಾಡಿಕೊಂಡು ಸೇವೆಯಸೋಗಿನಲ್ಲಿ ಮತಪರಿವರ್ತನೆಯನ್ನು ಸಹ ಮಾಡಿ ಮುಗಿಸಿ ಬಿಡುತ್ತಿದ್ದರೋಅದೇ ಬಡವರ ಮನೆ ಬಾಗಿಲಿಗೇ ಹೋಗಿಅವರಮಕ್ಕಳನ್ನು ಪಡೆದು ದೇಶಾದ್ಯಂತ ಇರುವ ತಮ್ಮ ಸಂಸ್ಥೆಯ "ಛಾತ್ರಾಲಯ"ಗಳಲ್ಲಿ ಅವರಿಗೆ ಸಮಕಾಲೀನ ಶಿಕ್ಷಣದ ಜೊತೆಭಗವದ್ಗೀತೆ ಹಾಗೂ ನೂರಾರು ಶ್ಲೋಕಗಳನ್ನು ಸಹ  ಕಲಿಸುತ್ತಾ¸ÀA¸ÁÌgÀUÀ¼À£ÀÄß PÉÆqÀÄvÁÛ ಅವರವರಮಾತೃಭಾಷೆಯ ಜೊತೆ ರಾಜ್ಯಭಾಷೆಇಂಗ್ಲಿಷ್ ಮತ್ತು ಹಿಂದಿಯಲ್ಲಿ   ವಿದ್ಯಾರ್ಥಿಗಳನ್ನು ಪರಿಣಿತರನ್ನಾಗಿಸುತ್ತಿದ್ದಾರೆದೇಶಾದ್ಯಂತಇರುವ ಇಂತಹ  "ಛಾತ್ರಾಲಯ"ಗಳ ಸಂಖ್ಯೆ ಎಷ್ಟು ಗೊತ್ತೇ ?.  ಬರೋಬ್ಬರಿ ೧೦೦+ F J®è ªÀÄPÀ̼ÀÄ ಅಪ್ಪಟದೇಶಾಭಿಮಾನಿಗಳಾಗಿ, F £ÀªÀÄä ¨sÀgÀvÀ ¨sÀÆ«ÄAiÀÄ, ¨sÁgÀvÀ zÉñÀzÀ ¸ÀvÀàçeÉUÀ¼ÁVತಯಾರಾಗುತ್ತಿದ್ದಾರೆಇನ್ನು ಇದೆಲ್ಲದರ ಹಿಂದಿರುವ ಪ್ರೇರಕ ಶಕ್ತಿAiÀiÁVgÀĪÀ ೮೬ರ ಹರೆಯದ  ಸ್ವಾಮಿ ದಯಾನಂದಸರಸ್ವತಿಯವರು ದೇಶದೆಲ್ಲೆಡೆ, dUÀvÀÛ£ÁzÀåAvÀ ಸುತ್ತಾಡುತ್ತ  ¸ÉêÁ «µÀAiÀÄzÀ°è ಜನಜಾಗೃತಿ ಮಾಡುತ್ತಿದ್ದಾರೆ
         ರೀತಿ ಗೀತಾ ಅಭಿಯಾನ (ಜ್ಞಾನ ಯಜ್ಞ ) ಜೊತೆ ಸಮಾಜ ಸೇವೆಯ ವ್ರತ ತೊಟ್ಟ ಸ್ವಾಮಿ ಚಿದ್ರೂಪಾನಂದರಉಪನ್ಯಾಸಗಳಿಗೆ ಕಳೆದೊಂದು ವಾರ ಧಾರವಾಡದ ಜನ ಕಿವಿಯಾಗಿದ್ದರುಅವರ ವಿರಾಟ್ ರೂಪದ  ಸಮಾಜ ಸೇವಾಕಾರ್ಯಗಳ ಪರಿಚಯ ಆಗಿದ್ದು ಸಹ ಅಲ್ಲಿಯೇನನ್ನ ಧರ್ಮಪತ್ನಿ ಸರಸ್ವತಿ ಮತ್ತು ನಾನು ಕಳೆದ ನಾಲ್ಕಾರು ವರ್ಷಗಳಿಂದ ಇಲ್ಲಿಯಲಕಮನಹಳ್ಳಿ (ಯಾಲಕ್ಕಿ ಶೆಟ್ಟರ ಕಾಲೋನಿ)ಯಲ್ಲಿರುವ ಅವರ  " AIM FOR SEVA  ದಯಾನಂದ ಧಾಮ ಛಾತ್ರಾಲಯ"ಕ್ಕೆಭೆಟ್ಟಿ ನೀಡಿ ನಮ್ಮ ಕಿಂಚಿತ್  ಸೇವೆ ಸಲ್ಲಿಸುತ್ತಿದ್ದೇವೆತನ್ನ ಅಪಾರ ಕರುಣೆಯನ್ನು ನಮ್ಮ ಮೇಲೆ ಮಳೆಗರೆದ  ಸರ್ವಶಕ್ತನುನಮ್ಮಿಂದ ಸಮಾಜ ಋಣ ತೀರಿಸಲ್ಪಡಬೇಕೆಂದು ನಿರೀಕ್ಷಿಸುತ್ತಾನೆ. "ರಕ್ಷಂತಿ ಪುಣ್ಯಾನಿ ಪುರಾಕೃತಾನಿ".... ನಮ್ಮನ್ನು ರಕ್ಷಿಸುತ್ತಿರುವ ಪುಣ್ಯ ನಮ್ಮ ಮಕ್ಕಳಿಗೂ ದಕ್ಕಬೇಕೆಂದರೆ ನಾವೂ ಪುಣ್ಯ ಸಂಚಯಿಸಬೇಕಲ್ಲವೇ ?   

No comments:

Post a Comment